Posts

Showing posts from December, 2021

" ಭಾರತದ ಬಹು ನಿರೀಕ್ಷಿತ 10 ಚಿತ್ರಗಳಲ್ಲಿ ನಮ್ಮ ಕನ್ನಡ ಸಿನಿಮಾ "ಅವು ಯಾವು ಗೊತ್ತಾ?

Image
    " ಭಾರತದ ಬಹು ನಿರೀಕ್ಷಿತ 10 ಚಿತ್ರಗಳಲ್ಲಿ ನಮ್ಮ ಕನ್ನಡ ಸಿನಿಮಾ  "ಅವು ಯಾವು ಗೊತ್ತಾ? ಡಿಸೆಂಬರ್ಭಾ ೧೭/೨೧ :- ಭಾರತದಲ್ಲಿ ಪ್ರೇಕ್ಷಕ ಮಹಾಪ್ರಭುಗಳು ಕಾಯುತ್ತಿರುವ ೧೦ ಸಿನಿಮಾ ಗಳು ಮುಂದಿನ ವರ್ಷ ೨೦೨೨ ರಲ್ಲಿ ಭಾರತದ ಬೆಳ್ಳಿ ಪರದೆಗೆ ಅಪ್ಪಳಿಸಲು ಒಂದರಹಿಂದೆಯಂತೆ ಸಾಲು - ಸಾಲು ಚಿತ್ರ ಗಳು ಕಾಯುತ್ತಿವೆ. ಕೋರೋನಾ ಕಾರಣದಿಂದ ಕಳೆದ ೨ ವರ್ಷಗಳಿಂದ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಹೆದರುತ್ತಿದ್ದರು .ಈಗ ಭಾರತದಲ್ಲಿ ಕೋರೋನಾ ಗಣನೀಯವಾಗಿ ಇಳಿಮುಖವಾಗಿ ,ಥಿಯೇಟರ್ ಗಳು ೧೦೦% ಒಪನ್ ಆದ್ದರಿಂದ ಎಲ್ಲಾ ದೊಡ್ಡ-ದೊಡ್ಡ ನಿರ್ಮಾಪಕರು, ನಾಯಕ ನಟರು ತಮ್ಮ ಚಿತ್ರ ತೆರಗೆ ತೆರಲು ರೆಡಿಯಾಗಿ ಮುಂಚನೇ ಬಿಡುಗಡೆ ದಿನಾಂಕ ವನ್ನು ಘೋಷಿಸಿದ್ದಾರೆ. ಅಂತ ಬಹು ನಿರೀಕ್ಷಿತ  ಭಾರತದ ೧೦ ಸಿನಿಮಾಗಳಲ್ಲಿ ಮೊದಲನೇ ಸ್ಥಾನ ದಲ್ಲಿ ನಮ್ಮ ಕನ್ನಡ ಸಿನಿಮಾ ಇದೆ ಅನ್ನೋದೆ ಹೆಮ್ಮೆಯ ವಿಷಯ. ಆ ಸಿನಿಮಾ ಬೇರೆ ಯಾವುದಲ್ಲಾ ಅದೇ... ೧)"ಕೆ.ಜಿ.ಎಫ್ " ಭಾರತದ ಚಿತ್ರರಂಗದ ಇತಿಹಾಸದಲ್ಲೇ ಅತೀ ಯಶಸ್ಸು ಗಳಿಸಿದ ಚಿತ್ರ ಗಳಲ್ಲಿ ಮತ್ತು ಪ್ರೇಕ್ಷಕರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಕೆ.ಜಿ.ಎಫ್. ಮೊದಲನೇ ಸ್ಥಾನ ಪಡೆದಿದೆ. ೨೦೧೮ ರಲ್ಲಿ ಬಿಡುಗಡೆಯಾಗಿ  ರಾಕಿಂಗ್ ಸ್ಟಾರ್ ಯಶ್  ಅವರನ್ನು ಇಂಡಿಯನ್   ಸೂಪರ್ ಸ್ಟಾರ್  ಮಾಡಿದ ಚಿತ್ರ ಕೆ.ಜಿಎಫ್.   ಈಗ  ಕೆ.ಜಿ.ಎ...

ಗರುಡ ಗಮನ ವೃಷಭ ವಾಹನ ಸಿನಿಮಾ ವಿರುದ್ದ ಸ್ವಾಮಿಜಿ ಅವರಿಂದ ಪತ್ರಿಕಾ ಪ್ರಕಟಣೆ

Image
"ಗರುಡ ಗಮನ ವೃಷಭ ವಾಹನ ಸಿನಿಮಾ ವಿರುದ್ದ ಸ್ವಾಮಿಜಿ ಅವರಿಂದ  ಪತ್ರಿಕಾ ಪ್ರಕಟಣೆ" https://youtu.be/H7Efa56SzFI   ಗರುಡ ಗಮನ ವೃಷಭ ವಾಹನ  ಪೂರ್ತಿ  ವಿಮರ್ಶೆಯ ವಿವರ ಈ ವಿಡಿಯೋ ಲಿಂಕ್ ನಲ್ಲಿದೆ ನೋಡಿ    ಇತ್ತಿಚೆಗೆ ಬಿಡುಗಡೆಯಾದ  ಗರುಡ ಗಮನ ವೃಷಭ ವಾಹನ  ಎಂಬ ಕನ್ನಡ ಸಿನಿಮಾ ಪ್ರೇಕ್ಷಕ ಮೆಚ್ಚುಗೆ ಗಳಿಸಿ ಗಲ್ಲಾಪಟ್ಟಗಿಗೆಯಲ್ಲಿ ಉತ್ತಮ ಪ್ರತಿಕ್ರಿಯೋಂದಿಗೆ ಮುನ್ನುಗುತ್ತಿದೆ. ಈ ಸಿನಿಮಾಗೆ ರಾಜ್ ಬಿ ಶೆಟ್ಟಿ  ಅವರ  ನಟನೆ  ಮತ್ತು ನಿರ್ದೇಶನ ಮಾಡಿದ್ದಾರೆ.  ಆದರೆ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಬಳಸಿರುವ ಹಾಡಿನ ಕುರಿತು ಎಲ್ಲಡೆ ವಿರೋದ ಕೇಳಿಬಂದಿದೆ ಹಾಗೂ ಇನ್ನು ಬರುತ್ತಿದೆ ಕೂಡ . ಈ ಸಿನಿಮಾದ ಸಂದರ್ಭವೊಂದರಲ್ಲಿ  ಸೋಜುಗಾದ ಸೂಜು ಮಲ್ಲಿಗೆ ಜಾನಪದ ಹಾಡನ್ನು  ಬಳಕೊಂಡಿದ್ದರ ಕುರಿತು ಮಲೆ ಮಹದೇಶ್ವರ ಭಕ್ತರು ಸಿನಿಮಾ ವಿರುದ್ದಾ  ಸಿಡಿದೆದ್ದಿದ್ದಾರೆ. ಒಬ್ಬ ಜವಾಬ್ದಾರಿಯುತಾ ಸಿನಿಮಾ ನಿರ್ದೇಶಕ ಒಂದು ಜಾನಪದ ಹಾಡನ್ನು, ಒಬ್ಬಾ ದೇವರ ಬಗ್ಗೆ ಸಾಹಿತ್ಯ ಇರುವಂತ ಹಾಡನ್ನು ಯಾವ ಸನ್ನೀವೇಶದಲ್ಲಿ ಬಳಸಬೇಕು , ಯಾವ ಪಾತ್ರಗಳಿಗೆ ಜೋಡಣೆ ಮಾಡ್ಬೇಕಂತ ಮರೆತರೆ ಹಾಗೂ ಒಬ್ಬ ಸಂಗೀತ ನಿರ್ದೇಶಕ ಕೂಡಾ ಒಂದು ದೇವರ ಬಗ್ಗೆ ಇರುವಂತ ಹಾಡುಗಳನ್ನು ಇಂತ ರೌಡಿಸಂ ಅಂಶಉಳ್ಳ  ಕಥೆಗೆ, ಒಬ್ಬ ರೌಡಿಯ ವೈಭವಿಕರಿದುವ ದೃಶ್ಯ ಪ್ರಜ್ಞೆ ಇಲ್...

"ಮದಗಜ " ಸಿನಿಮಾ ವಿಮರ್ಶೆ

Image
  "ಮದಗಜ " ಸಿನಿಮಾ ವಿಮರ್ಶೆ ಸಿನಿಮಾದ ಜಾನರ್ :-  ಆಕ್ಷನ್ ಮತ್ತು ದ್ವೇಷ ಸಿನಿಮಾ ಕಥೆಯ ಎಳೆ :- ಎರಡು ಊರುಗಳ ಮಧ್ಯೆ ನೀರಿಗಾಗಿ ಜಗಳಾಗುತ್ತಿರುತ್ತದೆ. ಅದನ್ನು ಕಾಶಿಯಿಂದ ಕರ್ನಾಟಕಕ್ಕೆ ಬಂದ ನಾಯಕ ಆಕ್ಷನ್ ,ಮಾಸ್ ಸಂಭಾಷಣೆಯ ಮೂಲಕ ಬಗೆಹರಿಸುವದೇ ಕಥೆ . ಮತ್ತೆ ಅದೇ ಹಳೆ ಕಥೆ . ೧)ಸ್ಕ್ರಿಪ್ಟ್ ಅನಾಲಿಸಿಸ್ :- 1) ಸಿನಿಮಾ ಒನ್‌ ಲೈನ್  ಕಥೆ :- ಕಥೆ ಕಾಶಿಯಿಂದ  ಕರ್ನಾಟಕದ ಕಡೆ ಸಾಗುತ್ತದೆ. ಶಿವಗಢ ಮತ್ತು ಗಜೇಂದ್ರಗಢ  ಎಂಬ  ಎರಡು ಊರಿನ ನಡುವೆ ನದಿ ಹರಿಯುತ್ತಿರುತ್ತದೆ. ಆ ನದಿಯ ನೀರನ್ನು ಬಿಡದೆ ಶಿವಗಢದವರಿಗೆ ಗಜೇಂದ್ರಗಢದವರು ತೊಂದರೆ ಕೊಡುತ್ತಿರುತ್ತಾರೆ. ಆಗ ಶಿವಗಢದ ಭೈರವ  ಊರಿಗೆ ನೀರನ್ನು ಬಿಡಿಸಿಕೊಳ್ಳೋಕೆ ಎಲ್ಲಿಲ್ಲದ ಪ್ರಯತ್ನ ನಡಿಸಿತ್ತಿರುತ್ತಾನೆ. ಎಷ್ಟರ ಮಟ್ಟಿಗೆ ಎಂದರೆ, ಊರಿಗಾಗಿ ಹೋರಾಡುತ್ತಾ ಮಗ ಸೂರ್ಯನನ್ನು ತ್ಯಾಗ ಮಾಡಿರುತ್ತಾನೆ.  ನಾಯಕ  ಸೂರ್ಯ  ವಾರಾಣಸಿಯಲ್ಲಿ ಯಾಕೆ ನೆಲೆಸಿರುತ್ತಾನೆ. ಆ  ಎರಡೂ ಊರಿನ ದ್ವೇಷ ಕಡಿಮೆಯಾಗಿ ,ನೀರಿನ ಜಗಳ ಬಗೆ ಹರಿಯುತ್ತಾ, ತಾಯಿ (ದೇವಯಾನಿ) ಯನ್ನು ಮತ್ತು ಊರನ್ನು ಉಳಿಸೋಕೆ ಸೂರ್ಯ  ಹೇಗೆ ಒದ್ದಾಡುತ್ತಾನೆ ಎಂಬುದನ್ನು ನೀವು ಸಿನಿಮಾದಲ್ಲಿಯೇ ನೋಡಬೇಕು. 2)ಕಥೆಯ ಸ್ಕ್ರೀನ್ ಪ್ಲೇ :- ಯಾವುದೇ ಒಂದು ಸಿನಿಮಾ ಗೆಲ್ಲೊದಕ್ಕೆ ಸ್ಕ್ರೀನ್ ಪ್ಲೇ ಪ್ರಮುಖ ವಾಗಿರುತ್ತದೆ. ಚಿತ್ರ ಕಥೆ ಸಹ ಈ...

"ಹೊಸ ದಾಖಲೆ ಬರೆದ , ಮೋಹನ್ ಲಾಲ್ ಅವರ "ಮರಕ್ಕಾರ್ " ಚಿತ್ರ.

Image
"ಹೊಸ ದಾಖಲೆ ಬರೆದ , ಮೋಹನ್ ಲಾಲ್ ಅವರ "ಮರಕ್ಕಾರ್ " ಚಿತ್ರ. ಮೋಹನ್​ಲಾಲ್  ,ಕೀರ್ತಿ ಸುರೇಶ್ , ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮತ್ತು  ಸುನೀಲ್ ಶೆಟ್ಟಿ, ಅರ್ಜುನ್ ಸರ್ಜಾ , ಪ್ರಭು, ಅಶೋಕ್ ಸೆಲ್ವನ್  ಸುಹಾಸಿನಿ ಮಣಿ ರತ್ನಂ   , ಸಿದ್ದಿಕ್, ಫಾಜಕ್, ಪ್ರನವ್ ಮೋಹನ್ ಲಾಲ್,    ಕಲ್ಯಾಣ್ ಪ್ರಿಯದರ್ಶಿನ್  ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ   ‘ಮರಕ್ಕಾರ್: ಲಯನ್ ಆಫ್​ ದಿ ಅರೇಬಿಯನ್ ಸೀ’ ಚಿತ್ರ  ಡಿಸೆಂಬರ್ ೨ ರಂದು  (ಡಿ.02) ಬಿಡುಗಡೆಯಾಗಿ  ಆದ್ದೂರಿ ಯಶಸನ್ನು ಕಾಣುತ್ತಿದೆ. ಚಿತ್ರದ ಅದ್ದೂರಿತನಕ್ಕೆ , ಚಿತ್ರದ ತಾರಗಣಕ್ಕೆ ಹಾಗೂ ದೃಶ್ಯ ವೈಭವಕ್ಕೆ ಜನರು ಫುಲ್ ಫಿದಾಗಿ 5 ಸ್ಟಾರ್  ರೇಟಿಂಗ್ ಗೆ 4.5 ಸ್ಟಾರ್ ಕೊಟ್ಟಿದ್ದಾರೆ. ಆ ಮಟ್ಟಿಗೆ ಸಿನಿಮಾ ವನ್ನು ಮೆಚ್ಚಿದ್ದಾರೆ ಪ್ರೇಕ್ಷಕ ಮಹಾ ಪ್ರಭುಗಳು.   ಜೊತೆಗೆ ಚಿತ್ರದಲ್ಲಿನ ಮೋಹನ್ ಲಾಲ್ ಕೀರ್ತಿ ಸುರೇಶ್ , ಸುನೀಲ್ ಶಟ್ಟಿ ಅರ್ಜುನ ಸರ್ಜಾ ಹೀಗೆ ಎಲ್ಲಾ ಕಲಾವಿದರ ನಟನೆ ಮನಸೋತು ಶುಕ್ರವಾರ ದಿಂದ ಭಾನುವಾರದ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್  ಸಿನಿಮಾ ಆಗಿವೆ. ಅಷ್ಟರಮಟ್ಟಿಗೆ  ಸಿಮಾ ನೋಡಲು ಜನ ಮುಗಿಬಿದ್ದಿದ್ದಾರೆ. ಜೊತೆಗೆ  ನಿರ್ದೇಶಕ  ಪ್ರಿಯದರ್ಶನ್ ಅವರ   ಸಿನಿಮಾ  ಕಟ್ಟಿಕೊಟ್ಟ ಬಗೆಯನ್ನು , ಅವರ ನಿರೂಪಣಾ ಶೈಲಿ...

" ಚಿತ್ರ ಬ್ರಹ್ಮ ನನ್ನು ಮರೆತ ಕನ್ನಡ ಚಿತ್ರರಂಗ "

Image
  " ಚಿತ್ರ ಬ್ರಹ್ಮ ನನ್ನು ಮರೆತ ಕನ್ನಡ ಚಿತ್ರರಂಗ "     ಅವರಿಗೊಂದು ಸರಿಯಾದ ನೆಲೆ ಬೆಲೆ ಕೊಟ್ಟಿಲ್ಲಾ ,ಅವರು ನಿರ್ದೇಶನ ಮಾಡಿ ಬೆಳ್ಳಿತೆರೆಗೆ ತಂದ ನಾಯಕರಿಗೆ ಅಪಾರ ಗೌರವ, ಸ್ಮಾರಕ ಗಳನ್ನು ನಿರ್ಮಿಸಲು ಹೋರಾಡಿದಕನ್ನಡ ಚಿಂತ್ರರಂಗದ ದಿಗ್ಗಜರು ಅವರಿಗೆ ನಿರ್ಮಿಸಿದರು. ಸರ್ಕಾರ ಸಹ ಎಲ್ಲಾವನ್ನು ಕೊಟ್ಟಿತು ,ಆದರೆ ಅನೇಕ ನಾಯಕನಟರನ್ನು ,ನಟಿಯರನ್ನು ಬೆಳ್ಳಿತೆರೆಗೆ ಪರಿಚಯಿಸಿ ,ಅಧ್ಬುತ ಸಿನಿಮಾಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗವನ್ನು ಇಡೀಭಾರತೀಯ ಚಿತ್ರ ರಂಗದಲ್ಲಿ ಉತ್ತುಂಗಕ್ಕೆ ಏರಿಸಿದ ಒಬ್ಬ ನಿರ್ದೇಶಕನಿಗೆ ಒಂದು ಸ್ಮಾರಕ ಇಲ್ಲಾ ,ಅವರನ್ನು ನೆನಪು ಇಟ್ಟುಕೊಳ್ಳಲು ಯಾವ ಕೆಲಸಗಳು ನಡಿದಿಲ್ಲಾ ನಡಿತ್ತಿಲ್ಲಾ ಅಂದ್ರೆ ತುಂಬಾ ದುಃಖಕರ ಸಂಗತಿ. ಇನ್ನಾದರು ಅವರಿಗೆ ಸ್ಮಾರಕ ನಿರ್ಮಿಸಲು ಮತ್ತು ಅವರ ನೆನಪಿಗಾಗಿ ಏನಾದರು ಕಾರ್ಯಗಳು ನಡಿಲಿ ಎಂದು ಬೇಡುತ್ತಾ,ಕನ್ನಡ ಚಿತ್ತರಂಗದ ಚಿತ್ರಬ್ರಹ್ಮ , ಚಿತ್ರ ಶಿಲ್ಪಿ ,ಎಸ್.ಆರ್.ಪುಟ್ಟಣ್ಣ ಕಣಗಾಲ್ ಹುಟ್ಟು  ಹಬ್ಬದ ಶುಭಾಶಯಗಳುನ್ನು ಕೋರುತ್ತೇನೆ ಪುಟ್ಟಣ್ಣವರು ೧ ಡಿಸಂಬರ್ ,೧೯೩೩ ರಂದು (01/12/1933 ) ಜನಿಸಿದರು. ಅವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದವರಾಗಿದ್ದು, "ಶುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ" ಪುಟ್ಟಣ್ಣ ಮೊದಲ ಹೆಸರು, ಚಿತ್ರರಂಗಕ್ಕೆ ಬರುವ ಮುನ್ನ ಇವರು ಹಲವು ನೆಲೆಗಳಲ್ಲಿ ದುಡಿದು , ಕನ್ನಡ ಚಿತ್ರರಂಗದ ದಲ್ಲ...