Posts

"94 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪಟ್ಟಿ ಬಿಡುಗಡೆ. ಭಾರತದ ಸಾಕ್ಷ್ಯಚಿತ್ರ ನಾಮನಿರ್ದೇಶನ "

Image
 "94 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪಟ್ಟಿ ಬಿಡುಗಡೆ. ಭಾರತದ ಸಾಕ್ಷ್ಯಚಿತ್ರ ನಾಮನಿರ್ದೇಶನ " ಬೆಂಗಳೂರು :- ಸಿನಿ ಜಗತ್ತು ಕಾಯುವ ವಿಶ್ವದ ದುಬಾರಿ ಮತ್ತು ಪ್ರತಿಷ್ಠೆಯ  (ಅಕಾಡೆಮಿ ಅವಾರ್ಡ್ಸ್​)​ ಪ್ರಶಸ್ತಿ ಎಂದರೆ ಅದು ಆಸ್ಕರ್ ಪ್ರಶಸ್ತಿ. ಇಂಥ ಪ್ರಶಸ್ತಿಯನ್ನು ಜಗತ್ತಿನ ಪ್ರತಿಯೊಬ್ಬ ಸಿನಿಮಾದವನು ಪಡೆಯಬೇಕು ಎಂಬುದು  ದೊಡ್ಡ ಕನಸಾಗಿರುತ್ತೆ. ಆದರೆ ಆಸ್ಕರ್​ ಕಣದಲ್ಲಿ ಸ್ಪರ್ಧಿಸುವ ಅವಕಾಶ ಸಿಗುವುದು ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ. ಈಗ  94ನೇ ಅಕಾಡೆಮಿ ಅವಾರ್ಡ್ಸ್​ ಸ್ಪರ್ಧೆಗಾಗಿ ಎಲ್ಲ ದೇಶಗಳಿಂದಲೂ ಸಿನಿಮಾಗಳನ್ನು ಕಳಿಸಲಾಗಿತ್ತು. ಭಾರತದಿಂದ ಕೂಡ ಒಂದು ಚಿತ್ರವನ್ನು ಆಯ್ಕೆ ಮಾಡಿ ಕಳಿಸಲಾಗಿದೆ. ಆ ಸಿನಿಮಾನೆ ತಮಿಳಿನ ‘ಕೂಳಾಂಗಲ್’ . ಈ ಸಿನಿಮಾ ಭಾರತವನ್ನು ಪ್ರತಿನಿಧಿಸಿತ್ತು. ಮಲಯಾಳಂನ ‘ನಾಯಟ್ಟು’, ವಿದ್ಯಾ ಬಾಲನ್​ ನಟನೆಯ ‘ಶೇರ್ನಿ’, ಯೋಗಿ ಬಾಬು ಅಭಿನಯದ ತಮಿಳಿನ ‘ಮಂಡೆಲಾ’ ‘ಕೂಜಂಗಲ್’, ವಿಕ್ಕಿ ಕೌಶಲ್​ ನಟನೆಯ ‘ಉದ್ಧಮ್​’, ಅಸ್ಸಾಮಿ ಭಾಷೆಯ ‘ಬ್ರಿಡ್ಜ್​’, ಗುಜರಾತಿಯ ‘ಚೆಲ್ಲೋ ಶೋ’ ಸೇರಿದಂತೆ ಒಟ್ಟು 14 ಸಿನಿಮಾಗಳು ರೇಸ್​ನಲ್ಲಿದ್ದವು. ಜ್ಯೂರಿ ಸದಸ್ಯರ ತಂಡ ಕೊಲ್ಕತ್ತಾದಲ್ಲಿ ಈ 14 ಸಿನಿಮಾಗಳನ್ನು ವೀಕ್ಷಿಸಿ, ಜ್ಯೂರಿ ತಂಡದ ಅಧ್ಯಕ್ಷರಾಗಿ ಖ್ಯಾತ ನಿರ್ದೇಶಕ ಶಾಜಿ ಎನ್​. ಕರಣ್​  ಅಂತಿಮವಾಗಿ ಆಸ್ಕರ್​ ಕಣದಲ್ಲಿ ಸ್ಪರ್ಧಿಸಲು ‘ಕೂಳಾಂಗಲ್’ ಚಿತ್ರವನ್ನು ಜಯಿಸುತ್ತು‌. ಈ ಸಿನ...

" LIC ನಲ್ಲಿ 5 ಲಕ್ಷ ಹೂಡಿಕೆ ಮಾಡಿ 100 ವರ್ಷದ ವರೆಗೆ ತಿಂಗಳಿಗೆ 2122 ಪಡೆದು ಜೀವನವನ್ನು ಶಾಂತಿಯಿಂದ ಕಳೆಯಿರಿ"

Image
  " LIC ನಲ್ಲಿ 5 ಲಕ್ಷ ಹೂಡಿಕೆ ಮಾಡಿ 100 ವರ್ಷದ ವರೆಗೆ ತಿಂಗಳಿಗೆ 2122 ಪಡೆದು ಜೀವನವನ್ನು ಶಾಂತಿಯಿಂದ ಕಳೆಯಿರಿ" ಬೆಂಗಳೂರು 20/01/2022 :- ಎಲ್‌ಐಸಿ ಹೊಸ ಜೀವನ್ ಶಾಂತಿ ಪಾಲಿಸಿಯನ್ನು ಆರಂಭಿಸಿದೆ. ಈ ಪಾಲಿಸಿಯ ದೊಡ್ಡ ವೈಶಿಷ್ಟ್ಯವೆಂದರೆ ಅದರಲ್ಲಿ ಲಭ್ಯವಿರುವ ಪಿಂಚಣಿ.  ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ಜೀವನಪೂರ್ತಿ ಮಾಸಿಕ ಪಿಂಚಣಿ (Life long pension) ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ತನ್ನ ನಿವೃತ್ತಿಯ ನಂತರ ಖರ್ಚುಗಳನ್ನು ಸುಲಭವಾಗಿ ಪೂರೈಸಬಹುದು.ಉದಾಹರಣೆಗೆ ತಾವೇ ಕಟ್ಟಿ ಬೆಳೆಸಿದ ರೇಮಂಡ್ಸ್ ಸಂಸ್ಥೆಯಿಂದಲೇ  ಮುಖ್ಯಸ್ಥ ವಿಜಯಪಥ ಸಿಂಘಾನಿಯಾ ಅವರನ್ನು ತಮ್ಮ ಸ್ವಂತ ಮಕ್ಕಳೆ ಅವರ ಆಸ್ತಿ ಎಲ್ಲಾ ಪಡೆದು ಮನೆಯಿಂದ ಹೊರ ಹಾಕಲಾಗಿದೆ. ಈ ಇಳಿ ವಯಸ್ಸಿನಲ್ಲಿ ಅವರು ತಮ್ಮ ಮಿತ್ರರ ಸಹಾಯದಿಂದ ಜೀವನ ಸಾಗಿಸುತ್ತಿದ್ದಾರೆ.  ಆದ್ದರಿಂದ ಉತ್ತಮ ಸಂಪಾದನೆ ಇದ್ದ ಸಮಯದಲ್ಲಿ  ನಿವೃತ್ತಿ ಯೋಜನೆಗಳಲ್ಲಿ ಹಣ ತೊಡಗಿಸಿದ್ದರೆ ಅವರು ವೃದ್ಧಾಪ್ಯದ ದಿನಗಳನ್ನು ನೆಮ್ಮದಿಯಿಂದ  ಶಾಂತಿಯಿಂದ ಕಳೆಯಬಹುದಾಗಿತ್ತು. ಇದು ಒಂದು ಉದಾಹರಣೆಯಷ್ಟೇ. ಈ ಥರ ಸಾವಿರಾರು ವೃದ್ದ  ತಂದೆ - ತಾಯಿಯರು ಅನುಭವಿಸುತ್ತದ್ದಾರೆ. ಇಂತಹ ಪರಿಸ್ಥಿತಿಯು ಯಾರ ಬದುಕಿನಲ್ಲು ಬರಬಾರದು ಎಂಬ ಉದ್ದೇಶದಿಂದ ಈ ಜೀವನ ಶಾಂತಿ ಎಂಬ ಪಾಲಿಸಿಯನ್ನು ಎಲ್.ಐ.ಸಿ ತರಲಾಗಿದೆ.  ನೀವು ದುಡಿಮೆಯ ದಿನಗಳಲ್ಲ...

"ತಿಂಗಳಿಗೆ 2343 ರೂ ಕಟ್ಟಿ , 10.33 ಲಕ್ಷ ಪಡೆಯಿರಿ"

Image
 "ತಿಂಗಳಿಗೆ 2343 ರೂ ಕಟ್ಟಿ , 10.33 ಲಕ್ಷ ಪಡೆಯಿರಿ" ಬೆಂಗಳೂರು :- ಉತ್ತಮ ಭವಿಷ್ಯ ಮತ್ತು ಆನಂದ ಜೀವನಕ್ಕಾಗಿ ಉಳಿತಾಯ ಅಗತ್ಯ, ಜೊತೆಗೆ ಭವಿಷ್ಯದ ಇಡೀ ಕುಟುಂಬದ ಒಳಿತಿಗಾಗಿ, ವೃದ್ಯಪ್ಪದಲ್ಲಿ ನಿಮ್ಮನ್ನು ಆರ್ಥಿಕವಾಗಿ ಅಂದರೆ ದುಡ್ಡು ನ ಅವಶ್ಯಕತೆ ಗಾಗಿ ನಿಮ್ಮನ್ನು ನೀವು ರಕ್ಷಣಾ ಮಾಡಿಕೊಳ್ಳಲು ಈಗಿನಿಂದಲೆ ಹಣವನ್ನು ಉಳಿಸಲೇಬೇಕಾಗುತ್ತದೆ. ಹಾಗಾಗಿ ಒಂದು ನಿರ್ದಿಷ್ಟ ಸಮಯದಲ್ಲಿ, ನಿಮಗೆ ಬೇಕಾದ ಹಣ ನಿಮ್ಮ ಬಳಿ ಇರುತ್ತದೆ. ನೀವು ಉಳಿತಾಯ ಮಾಡಲು ಬಯಸಿದರೆ ಮತ್ತು ಉತ್ತಮ ಪಾಲಿಸಿಯನ್ನು ಹುಡುಕುತ್ತಿದ್ದರೆ, ನಿಮಗೆ ಜೀವ ವಿಮಾ ನಿಗಮ (Life Insurance Corporation) ನ ಇಂತಹ ಒಂದು ಅದ್ಬುತ ಯೋಜನೆಯ ಪಾಲಿಸಿಯನ್ನು ಜಾರಿಗೆ ತಂದಿದೆ. ಇದರಲ್ಲಿ ನಾಮಿನಿ ಪ್ರಬುದ್ಧತೆಯ ಮೇಲೆ ಉತ್ತಮ ಲಾಭವನ್ನು ಪಡೆಯಯಬಹುದು , ಜೊತೆಗೆ ವಯಸ್ಸಾದ ಕಾಲದಲ್ಲಿ ನೀವು ಯಾರಮೇಲು ಅವಲಂಬವಾಗದೆ ಉತ್ತಮ ಜೀವನ ನಡೆಸಬಹುದು ಮತ್ತು ನಿಮ್ಮ ನಿಧನದ ನಂತರ ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತ ಸಿಗಲಿದೆ.  ಎಲ್ಐಸಿಯ ಈ  ಜೀವನ್ ಆನಂದ್ ಪಾಲಿಸಿ(LIC Jeevan Anand Policy) ಯಲ್ಲಿ, ನೀವು 25 ನೇ ವಯಸ್ಸಿನಲ್ಲಿ ದಿನಕ್ಕೆ 74 ರೂ.ಗಳನ್ನು ಉಳಿಸುತ್ತಿದ್ದರೆ, 21 ವರ್ಷಗಳ ನಂತರ ನೀವು 10.33 ಲಕ್ಷ ರೂ. ಕೈಗೆ ಸಿಗಲಿದೆ. ನೀವು ಪಾಲಿಸಿಯನ್ನು 18 ವರ್ಷದ ನಂತರ ಯಾರಾದರೂ ಸರಿ ಖರೀದಿಸಬಹುದು. ಈ ಪಾಲಿಸಿಯಲ್ಲಿ ಪ್ರೀಮಿಯಂ ಅವಧಿ ಮತ್ತು ಪಾಲಿ(LIC Policy)...

LIC ನಲ್ಲಿ ತಿಂಗಳಿಗೆ 2000 ಹೂಡಿಕೆ ಮಾಡಿ ₹13 ಲಕ್ಷದ 12 ಸಾವಿರ ಲಾಭ ಪಡೆಯಿರಿ

Image
  LIC  ನಲ್ಲಿ ತಿಂಗಳಿಗೆ 2000 ಹೂಡಿಕೆ ಮಾಡಿ  ₹13 ಲಕ್ಷದ 12 ಸಾವಿರ ಲಾಭ ಪಡೆಯಿರಿ ಬೆಂಗಳೂರು:-  ಎಲ್‌ಐಸಿ ಕಾಲಕಾಲಕ್ಕೆ ಅತ್ಯುತ್ತಮ ಯೋಜನೆಗಳನ್ನು ನೀಡುತ್ತಲೇ ಇರುತ್ತದೆ. ನೀವು ಸಹ ಲಕ್ಷಾಧಿಪತಿಗಳು ಆಗಬೇಕೆಂಬ ಕನಸು ಕಾಣುತ್ತಿದ್ದರೆ, ಈ ಈ ಪಾಲಿಸಿ ನಿಮಗೆ ತುಂಬಾ ಉಪಯೋಗವಿದೆ. ಎಲ್‌ಐಸಿ ಜೀವನ್ ಲ್ಯಾಬ್ ಯೋಜನೆ ಜಾರಿಗೆ ತಂದಿದೆ. ಈ ಪಾಲಿಸಿಯಲ್ಲಿ ನೀವು ಮೂವತ್ತು ವರ್ಷದ ವಯಸ್ಸಿನವರಾದ್ರೆ , ನೀವು ಪ್ರತಿ ತಿಂಗಳು ಕೇವಲ 2000 ರೂ. ಯನ್ನು 16 ವರ್ಷ  ಮಾತ್ರ ಠೇವಣಿ ಇರಿಸುವ ಮೂಲಕ  ವರ್ಷ ಕ್ಕೆ  13.ಲಕ್ಷದ 12 ಸಾವಿರ ರೂಪಾಯಿವರೆಗೆ ಲಾಭ ಪಡೆಯಬಹುದು. ವಾಸ್ತವವಾಗಿ, ಯೋಜನೆಗಳನ್ನು ಎಲ್ಐಸಿ (ಎಲ್ಐಸಿ ಜೀವನ್ ಲ್ಯಾಬ್ ಪ್ಲಾನ್ ಬೆನಿಫಿಟ್ಸ್) ಪ್ರತಿ ವರ್ಗವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತದೆ, ಇದರಿಂದ ಪ್ರತಿಯೊಬ್ಬರೂ ಅದರ ಲಾಭವನ್ನು ಪಡೆಯಬಹುದು. ಇನ್ನೂ ಈ ಪಾಲಿಸಿ ವಿಶೇಷ ಏನಂದ್ರೆ. ಎಲ್ಐಸಿ ಜೀವನ್ ಲ್ಯಾಬ್ : ಇದು ಜೀವನ್ ಲ್ಯಾಬ್ (LIC Jeevan Labh) ಎಂಬ ಲಿಂಕ್ ಮಾಡದ ನೀತಿಯಾಗಿದೆ. ಈ ಕಾರಣದಿಂದಾಗಿ, ಈ ನೀತಿಗೆ ಷೇರು ಮಾರುಕಟ್ಟೆಯೊಂದಿಗೆ ಯಾವುದೇ ಸಂಬಂಧವಿಲ್ಲ. ಮಾರುಕಟ್ಟೆ ಹೆಚ್ಚಾಗುತ್ತದೆಯೋ ಇಲ್ಲವೋ, ಅದು ನಿಮ್ಮ ಹಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂದರೆ, ಈ ಯೋಜನೆಯಲ್ಲಿ ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದು ಸೀಮಿತ ಪ್ರೀಮಿಯಂ ಯೋಜನೆ. ಮಕ್...

"LIC ನಲ್ಲಿ ತಿಂಗಳಿಗೆ 60 ಸಾವಿರ ಕಟ್ಟಿ,2.24 ಕೋಟಿ ರೂಪಾಯಿ ಪಡೆಯಿರಿ"

Image
  LIC ಜೀವನ್ ಶಿರೋಮಣಿ ಯೋಜನೆ: ನೀವು ಸಹ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ನೀವು LIC ಯ ಜೀವನ್ ಶಿರೋಮಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ನೀವು 1 ರೂಪಾಯಿಯ ಬದಲಿಗೆ ಉತ್ತಮ ಲಾಭವನ್ನು ಪಡೆಯುತ್ತೀರಿ. ಬೆಂಗಳೂರು : ಎಲ್‌ಐಸಿ ಜೀವನ್ ಶಿರೋಮಣಿ ಯೋಜನೆ: ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಗಳಿಕೆ ಇದೆ, ಆದರೆ ನಿಮ್ಮ ಹಣ ಸುರಕ್ಷಿತವಾಗಿರುವ ಮತ್ತು ಲಾಭವೂ ಉತ್ತಮವಾಗಿರುವಂತಹ ಸ್ಥಳದಲ್ಲಿ ಹೂಡಿಕೆ ಮಾಡಲು ನೀವು ಬಯಸಿದರೆ, ಜೀವನ್ ಶಿರೋಮಣಿ ಯೋಜನೆ ಉತ್ತಮ ಆಯ್ಕೆಯಾಗಿದೆ. ನೀವು. ಈ ಯೋಜನೆಯಲ್ಲಿ, ನೀವು 1 ರೂಪಾಯಿಗೆ ಬದಲಾಗಿ ಅಪಾರ ಲಾಭವನ್ನು ಪಡೆಯುತ್ತೀರಿ. ಈ ನೀತಿಯು (ಕನ್ನಡದಲ್ಲಿ ಜೀವನ್ ಶಿರೋಮಣಿ ಯೋಜನೆ) ರಕ್ಷಣೆ ಮತ್ತು ಉಳಿತಾಯವನ್ನು ನೀಡುತ್ತದೆ. ಈ ನೀತಿಯ ಬಗ್ಗೆ ನಮಗೆ ತಿಳಿಸಿ. ಖಾತರಿ ಮೊತ್ತ 1 ಕೋಟಿ ರೂ ವಾಸ್ತವವಾಗಿ, LIC ಯ ಯೋಜನೆ (ಜೀವನ್ ಶಿರೋಮಣಿ ಯೋಜನೆ ಪ್ರಯೋಜನಗಳು) ಒಂದು ನಾನ್-ಲಿಂಕ್ಡ್ ಯೋಜನೆಯಾಗಿದೆ. ಇದರಲ್ಲಿ, ನೀವು ಕನಿಷ್ಟ 1 ಕೋಟಿ ವಿಮಾ ಮೊತ್ತದ ಗ್ಯಾರಂಟಿಯನ್ನು ಪಡೆಯುತ್ತೀರಿ. LIC ತನ್ನ ಗ್ರಾಹಕರಿಗೆ ತಮ್ಮ ಜೀವನವನ್ನು ಸುರಕ್ಷಿತವಾಗಿರಿಸಲು ಅನೇಕ ಉತ್ತಮ ಪಾಲಿಸಿಗಳನ್ನು ನೀಡುತ್ತಲೇ ಇರುತ್ತದೆ. ವಾಸ್ತವವಾಗಿ, ಈ ಪಾಲಿಸಿಯಲ್ಲಿ ಕನಿಷ್ಠ ಆದಾಯವು 1 ಕೋಟಿ ರೂ. ಅಂದರೆ ನಿಮಗೆ 30 ವರ್ಷ ವಯಸ್ಸನವರಾಗಿದ್ರೆ ನೀವು 20 ವರ್ಷಗಳವರೆಗೆ ತಿಂಗಳಿಗೆ 60 ಸಾವಿರ   ರೂಪಾಯಿಯನ್ನು ಠೇವಣಿ ಮಾಡ...

" ಭಾರತದ ಬಹು ನಿರೀಕ್ಷಿತ 10 ಚಿತ್ರಗಳಲ್ಲಿ ನಮ್ಮ ಕನ್ನಡ ಸಿನಿಮಾ "ಅವು ಯಾವು ಗೊತ್ತಾ?

Image
    " ಭಾರತದ ಬಹು ನಿರೀಕ್ಷಿತ 10 ಚಿತ್ರಗಳಲ್ಲಿ ನಮ್ಮ ಕನ್ನಡ ಸಿನಿಮಾ  "ಅವು ಯಾವು ಗೊತ್ತಾ? ಡಿಸೆಂಬರ್ಭಾ ೧೭/೨೧ :- ಭಾರತದಲ್ಲಿ ಪ್ರೇಕ್ಷಕ ಮಹಾಪ್ರಭುಗಳು ಕಾಯುತ್ತಿರುವ ೧೦ ಸಿನಿಮಾ ಗಳು ಮುಂದಿನ ವರ್ಷ ೨೦೨೨ ರಲ್ಲಿ ಭಾರತದ ಬೆಳ್ಳಿ ಪರದೆಗೆ ಅಪ್ಪಳಿಸಲು ಒಂದರಹಿಂದೆಯಂತೆ ಸಾಲು - ಸಾಲು ಚಿತ್ರ ಗಳು ಕಾಯುತ್ತಿವೆ. ಕೋರೋನಾ ಕಾರಣದಿಂದ ಕಳೆದ ೨ ವರ್ಷಗಳಿಂದ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಲು ಹೆದರುತ್ತಿದ್ದರು .ಈಗ ಭಾರತದಲ್ಲಿ ಕೋರೋನಾ ಗಣನೀಯವಾಗಿ ಇಳಿಮುಖವಾಗಿ ,ಥಿಯೇಟರ್ ಗಳು ೧೦೦% ಒಪನ್ ಆದ್ದರಿಂದ ಎಲ್ಲಾ ದೊಡ್ಡ-ದೊಡ್ಡ ನಿರ್ಮಾಪಕರು, ನಾಯಕ ನಟರು ತಮ್ಮ ಚಿತ್ರ ತೆರಗೆ ತೆರಲು ರೆಡಿಯಾಗಿ ಮುಂಚನೇ ಬಿಡುಗಡೆ ದಿನಾಂಕ ವನ್ನು ಘೋಷಿಸಿದ್ದಾರೆ. ಅಂತ ಬಹು ನಿರೀಕ್ಷಿತ  ಭಾರತದ ೧೦ ಸಿನಿಮಾಗಳಲ್ಲಿ ಮೊದಲನೇ ಸ್ಥಾನ ದಲ್ಲಿ ನಮ್ಮ ಕನ್ನಡ ಸಿನಿಮಾ ಇದೆ ಅನ್ನೋದೆ ಹೆಮ್ಮೆಯ ವಿಷಯ. ಆ ಸಿನಿಮಾ ಬೇರೆ ಯಾವುದಲ್ಲಾ ಅದೇ... ೧)"ಕೆ.ಜಿ.ಎಫ್ " ಭಾರತದ ಚಿತ್ರರಂಗದ ಇತಿಹಾಸದಲ್ಲೇ ಅತೀ ಯಶಸ್ಸು ಗಳಿಸಿದ ಚಿತ್ರ ಗಳಲ್ಲಿ ಮತ್ತು ಪ್ರೇಕ್ಷಕರ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಕೆ.ಜಿ.ಎಫ್. ಮೊದಲನೇ ಸ್ಥಾನ ಪಡೆದಿದೆ. ೨೦೧೮ ರಲ್ಲಿ ಬಿಡುಗಡೆಯಾಗಿ  ರಾಕಿಂಗ್ ಸ್ಟಾರ್ ಯಶ್  ಅವರನ್ನು ಇಂಡಿಯನ್   ಸೂಪರ್ ಸ್ಟಾರ್  ಮಾಡಿದ ಚಿತ್ರ ಕೆ.ಜಿಎಫ್.   ಈಗ  ಕೆ.ಜಿ.ಎ...

ಗರುಡ ಗಮನ ವೃಷಭ ವಾಹನ ಸಿನಿಮಾ ವಿರುದ್ದ ಸ್ವಾಮಿಜಿ ಅವರಿಂದ ಪತ್ರಿಕಾ ಪ್ರಕಟಣೆ

Image
"ಗರುಡ ಗಮನ ವೃಷಭ ವಾಹನ ಸಿನಿಮಾ ವಿರುದ್ದ ಸ್ವಾಮಿಜಿ ಅವರಿಂದ  ಪತ್ರಿಕಾ ಪ್ರಕಟಣೆ" https://youtu.be/H7Efa56SzFI   ಗರುಡ ಗಮನ ವೃಷಭ ವಾಹನ  ಪೂರ್ತಿ  ವಿಮರ್ಶೆಯ ವಿವರ ಈ ವಿಡಿಯೋ ಲಿಂಕ್ ನಲ್ಲಿದೆ ನೋಡಿ    ಇತ್ತಿಚೆಗೆ ಬಿಡುಗಡೆಯಾದ  ಗರುಡ ಗಮನ ವೃಷಭ ವಾಹನ  ಎಂಬ ಕನ್ನಡ ಸಿನಿಮಾ ಪ್ರೇಕ್ಷಕ ಮೆಚ್ಚುಗೆ ಗಳಿಸಿ ಗಲ್ಲಾಪಟ್ಟಗಿಗೆಯಲ್ಲಿ ಉತ್ತಮ ಪ್ರತಿಕ್ರಿಯೋಂದಿಗೆ ಮುನ್ನುಗುತ್ತಿದೆ. ಈ ಸಿನಿಮಾಗೆ ರಾಜ್ ಬಿ ಶೆಟ್ಟಿ  ಅವರ  ನಟನೆ  ಮತ್ತು ನಿರ್ದೇಶನ ಮಾಡಿದ್ದಾರೆ.  ಆದರೆ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಬಳಸಿರುವ ಹಾಡಿನ ಕುರಿತು ಎಲ್ಲಡೆ ವಿರೋದ ಕೇಳಿಬಂದಿದೆ ಹಾಗೂ ಇನ್ನು ಬರುತ್ತಿದೆ ಕೂಡ . ಈ ಸಿನಿಮಾದ ಸಂದರ್ಭವೊಂದರಲ್ಲಿ  ಸೋಜುಗಾದ ಸೂಜು ಮಲ್ಲಿಗೆ ಜಾನಪದ ಹಾಡನ್ನು  ಬಳಕೊಂಡಿದ್ದರ ಕುರಿತು ಮಲೆ ಮಹದೇಶ್ವರ ಭಕ್ತರು ಸಿನಿಮಾ ವಿರುದ್ದಾ  ಸಿಡಿದೆದ್ದಿದ್ದಾರೆ. ಒಬ್ಬ ಜವಾಬ್ದಾರಿಯುತಾ ಸಿನಿಮಾ ನಿರ್ದೇಶಕ ಒಂದು ಜಾನಪದ ಹಾಡನ್ನು, ಒಬ್ಬಾ ದೇವರ ಬಗ್ಗೆ ಸಾಹಿತ್ಯ ಇರುವಂತ ಹಾಡನ್ನು ಯಾವ ಸನ್ನೀವೇಶದಲ್ಲಿ ಬಳಸಬೇಕು , ಯಾವ ಪಾತ್ರಗಳಿಗೆ ಜೋಡಣೆ ಮಾಡ್ಬೇಕಂತ ಮರೆತರೆ ಹಾಗೂ ಒಬ್ಬ ಸಂಗೀತ ನಿರ್ದೇಶಕ ಕೂಡಾ ಒಂದು ದೇವರ ಬಗ್ಗೆ ಇರುವಂತ ಹಾಡುಗಳನ್ನು ಇಂತ ರೌಡಿಸಂ ಅಂಶಉಳ್ಳ  ಕಥೆಗೆ, ಒಬ್ಬ ರೌಡಿಯ ವೈಭವಿಕರಿದುವ ದೃಶ್ಯ ಪ್ರಜ್ಞೆ ಇಲ್...

"ಮದಗಜ " ಸಿನಿಮಾ ವಿಮರ್ಶೆ

Image
  "ಮದಗಜ " ಸಿನಿಮಾ ವಿಮರ್ಶೆ ಸಿನಿಮಾದ ಜಾನರ್ :-  ಆಕ್ಷನ್ ಮತ್ತು ದ್ವೇಷ ಸಿನಿಮಾ ಕಥೆಯ ಎಳೆ :- ಎರಡು ಊರುಗಳ ಮಧ್ಯೆ ನೀರಿಗಾಗಿ ಜಗಳಾಗುತ್ತಿರುತ್ತದೆ. ಅದನ್ನು ಕಾಶಿಯಿಂದ ಕರ್ನಾಟಕಕ್ಕೆ ಬಂದ ನಾಯಕ ಆಕ್ಷನ್ ,ಮಾಸ್ ಸಂಭಾಷಣೆಯ ಮೂಲಕ ಬಗೆಹರಿಸುವದೇ ಕಥೆ . ಮತ್ತೆ ಅದೇ ಹಳೆ ಕಥೆ . ೧)ಸ್ಕ್ರಿಪ್ಟ್ ಅನಾಲಿಸಿಸ್ :- 1) ಸಿನಿಮಾ ಒನ್‌ ಲೈನ್  ಕಥೆ :- ಕಥೆ ಕಾಶಿಯಿಂದ  ಕರ್ನಾಟಕದ ಕಡೆ ಸಾಗುತ್ತದೆ. ಶಿವಗಢ ಮತ್ತು ಗಜೇಂದ್ರಗಢ  ಎಂಬ  ಎರಡು ಊರಿನ ನಡುವೆ ನದಿ ಹರಿಯುತ್ತಿರುತ್ತದೆ. ಆ ನದಿಯ ನೀರನ್ನು ಬಿಡದೆ ಶಿವಗಢದವರಿಗೆ ಗಜೇಂದ್ರಗಢದವರು ತೊಂದರೆ ಕೊಡುತ್ತಿರುತ್ತಾರೆ. ಆಗ ಶಿವಗಢದ ಭೈರವ  ಊರಿಗೆ ನೀರನ್ನು ಬಿಡಿಸಿಕೊಳ್ಳೋಕೆ ಎಲ್ಲಿಲ್ಲದ ಪ್ರಯತ್ನ ನಡಿಸಿತ್ತಿರುತ್ತಾನೆ. ಎಷ್ಟರ ಮಟ್ಟಿಗೆ ಎಂದರೆ, ಊರಿಗಾಗಿ ಹೋರಾಡುತ್ತಾ ಮಗ ಸೂರ್ಯನನ್ನು ತ್ಯಾಗ ಮಾಡಿರುತ್ತಾನೆ.  ನಾಯಕ  ಸೂರ್ಯ  ವಾರಾಣಸಿಯಲ್ಲಿ ಯಾಕೆ ನೆಲೆಸಿರುತ್ತಾನೆ. ಆ  ಎರಡೂ ಊರಿನ ದ್ವೇಷ ಕಡಿಮೆಯಾಗಿ ,ನೀರಿನ ಜಗಳ ಬಗೆ ಹರಿಯುತ್ತಾ, ತಾಯಿ (ದೇವಯಾನಿ) ಯನ್ನು ಮತ್ತು ಊರನ್ನು ಉಳಿಸೋಕೆ ಸೂರ್ಯ  ಹೇಗೆ ಒದ್ದಾಡುತ್ತಾನೆ ಎಂಬುದನ್ನು ನೀವು ಸಿನಿಮಾದಲ್ಲಿಯೇ ನೋಡಬೇಕು. 2)ಕಥೆಯ ಸ್ಕ್ರೀನ್ ಪ್ಲೇ :- ಯಾವುದೇ ಒಂದು ಸಿನಿಮಾ ಗೆಲ್ಲೊದಕ್ಕೆ ಸ್ಕ್ರೀನ್ ಪ್ಲೇ ಪ್ರಮುಖ ವಾಗಿರುತ್ತದೆ. ಚಿತ್ರ ಕಥೆ ಸಹ ಈ...

"ಹೊಸ ದಾಖಲೆ ಬರೆದ , ಮೋಹನ್ ಲಾಲ್ ಅವರ "ಮರಕ್ಕಾರ್ " ಚಿತ್ರ.

Image
"ಹೊಸ ದಾಖಲೆ ಬರೆದ , ಮೋಹನ್ ಲಾಲ್ ಅವರ "ಮರಕ್ಕಾರ್ " ಚಿತ್ರ. ಮೋಹನ್​ಲಾಲ್  ,ಕೀರ್ತಿ ಸುರೇಶ್ , ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮತ್ತು  ಸುನೀಲ್ ಶೆಟ್ಟಿ, ಅರ್ಜುನ್ ಸರ್ಜಾ , ಪ್ರಭು, ಅಶೋಕ್ ಸೆಲ್ವನ್  ಸುಹಾಸಿನಿ ಮಣಿ ರತ್ನಂ   , ಸಿದ್ದಿಕ್, ಫಾಜಕ್, ಪ್ರನವ್ ಮೋಹನ್ ಲಾಲ್,    ಕಲ್ಯಾಣ್ ಪ್ರಿಯದರ್ಶಿನ್  ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ   ‘ಮರಕ್ಕಾರ್: ಲಯನ್ ಆಫ್​ ದಿ ಅರೇಬಿಯನ್ ಸೀ’ ಚಿತ್ರ  ಡಿಸೆಂಬರ್ ೨ ರಂದು  (ಡಿ.02) ಬಿಡುಗಡೆಯಾಗಿ  ಆದ್ದೂರಿ ಯಶಸನ್ನು ಕಾಣುತ್ತಿದೆ. ಚಿತ್ರದ ಅದ್ದೂರಿತನಕ್ಕೆ , ಚಿತ್ರದ ತಾರಗಣಕ್ಕೆ ಹಾಗೂ ದೃಶ್ಯ ವೈಭವಕ್ಕೆ ಜನರು ಫುಲ್ ಫಿದಾಗಿ 5 ಸ್ಟಾರ್  ರೇಟಿಂಗ್ ಗೆ 4.5 ಸ್ಟಾರ್ ಕೊಟ್ಟಿದ್ದಾರೆ. ಆ ಮಟ್ಟಿಗೆ ಸಿನಿಮಾ ವನ್ನು ಮೆಚ್ಚಿದ್ದಾರೆ ಪ್ರೇಕ್ಷಕ ಮಹಾ ಪ್ರಭುಗಳು.   ಜೊತೆಗೆ ಚಿತ್ರದಲ್ಲಿನ ಮೋಹನ್ ಲಾಲ್ ಕೀರ್ತಿ ಸುರೇಶ್ , ಸುನೀಲ್ ಶಟ್ಟಿ ಅರ್ಜುನ ಸರ್ಜಾ ಹೀಗೆ ಎಲ್ಲಾ ಕಲಾವಿದರ ನಟನೆ ಮನಸೋತು ಶುಕ್ರವಾರ ದಿಂದ ಭಾನುವಾರದ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್  ಸಿನಿಮಾ ಆಗಿವೆ. ಅಷ್ಟರಮಟ್ಟಿಗೆ  ಸಿಮಾ ನೋಡಲು ಜನ ಮುಗಿಬಿದ್ದಿದ್ದಾರೆ. ಜೊತೆಗೆ  ನಿರ್ದೇಶಕ  ಪ್ರಿಯದರ್ಶನ್ ಅವರ   ಸಿನಿಮಾ  ಕಟ್ಟಿಕೊಟ್ಟ ಬಗೆಯನ್ನು , ಅವರ ನಿರೂಪಣಾ ಶೈಲಿ...

" ಚಿತ್ರ ಬ್ರಹ್ಮ ನನ್ನು ಮರೆತ ಕನ್ನಡ ಚಿತ್ರರಂಗ "

Image
  " ಚಿತ್ರ ಬ್ರಹ್ಮ ನನ್ನು ಮರೆತ ಕನ್ನಡ ಚಿತ್ರರಂಗ "     ಅವರಿಗೊಂದು ಸರಿಯಾದ ನೆಲೆ ಬೆಲೆ ಕೊಟ್ಟಿಲ್ಲಾ ,ಅವರು ನಿರ್ದೇಶನ ಮಾಡಿ ಬೆಳ್ಳಿತೆರೆಗೆ ತಂದ ನಾಯಕರಿಗೆ ಅಪಾರ ಗೌರವ, ಸ್ಮಾರಕ ಗಳನ್ನು ನಿರ್ಮಿಸಲು ಹೋರಾಡಿದಕನ್ನಡ ಚಿಂತ್ರರಂಗದ ದಿಗ್ಗಜರು ಅವರಿಗೆ ನಿರ್ಮಿಸಿದರು. ಸರ್ಕಾರ ಸಹ ಎಲ್ಲಾವನ್ನು ಕೊಟ್ಟಿತು ,ಆದರೆ ಅನೇಕ ನಾಯಕನಟರನ್ನು ,ನಟಿಯರನ್ನು ಬೆಳ್ಳಿತೆರೆಗೆ ಪರಿಚಯಿಸಿ ,ಅಧ್ಬುತ ಸಿನಿಮಾಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗವನ್ನು ಇಡೀಭಾರತೀಯ ಚಿತ್ರ ರಂಗದಲ್ಲಿ ಉತ್ತುಂಗಕ್ಕೆ ಏರಿಸಿದ ಒಬ್ಬ ನಿರ್ದೇಶಕನಿಗೆ ಒಂದು ಸ್ಮಾರಕ ಇಲ್ಲಾ ,ಅವರನ್ನು ನೆನಪು ಇಟ್ಟುಕೊಳ್ಳಲು ಯಾವ ಕೆಲಸಗಳು ನಡಿದಿಲ್ಲಾ ನಡಿತ್ತಿಲ್ಲಾ ಅಂದ್ರೆ ತುಂಬಾ ದುಃಖಕರ ಸಂಗತಿ. ಇನ್ನಾದರು ಅವರಿಗೆ ಸ್ಮಾರಕ ನಿರ್ಮಿಸಲು ಮತ್ತು ಅವರ ನೆನಪಿಗಾಗಿ ಏನಾದರು ಕಾರ್ಯಗಳು ನಡಿಲಿ ಎಂದು ಬೇಡುತ್ತಾ,ಕನ್ನಡ ಚಿತ್ತರಂಗದ ಚಿತ್ರಬ್ರಹ್ಮ , ಚಿತ್ರ ಶಿಲ್ಪಿ ,ಎಸ್.ಆರ್.ಪುಟ್ಟಣ್ಣ ಕಣಗಾಲ್ ಹುಟ್ಟು  ಹಬ್ಬದ ಶುಭಾಶಯಗಳುನ್ನು ಕೋರುತ್ತೇನೆ ಪುಟ್ಟಣ್ಣವರು ೧ ಡಿಸಂಬರ್ ,೧೯೩೩ ರಂದು (01/12/1933 ) ಜನಿಸಿದರು. ಅವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದವರಾಗಿದ್ದು, "ಶುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ" ಪುಟ್ಟಣ್ಣ ಮೊದಲ ಹೆಸರು, ಚಿತ್ರರಂಗಕ್ಕೆ ಬರುವ ಮುನ್ನ ಇವರು ಹಲವು ನೆಲೆಗಳಲ್ಲಿ ದುಡಿದು , ಕನ್ನಡ ಚಿತ್ರರಂಗದ ದಲ್ಲ...